ADVERTISEMENT

Test dec 5 -Animal all elements

sub

ಶಿವಕುಮಾರ್ ಎಚ್ ಎಂ
Published 5 ಡಿಸೆಂಬರ್ 2023, 9:57 IST
Last Updated 5 ಡಿಸೆಂಬರ್ 2023, 9:57 IST
Eddy the badger is pictured as Nicanor goes to leave water and fruits for the animals affected by the fires, in San Buenaventura, Bolivia November 26, 2023. REUTERS/Claudia Morales
Eddy the badger is pictured as Nicanor goes to leave water and fruits for the animals affected by the fires, in San Buenaventura, Bolivia November 26, 2023. REUTERS/Claudia Morales   REUTERS/CLAUDIA MORALES

ಹಿರಿಯ ಗೆಳೆಯರೊಬ್ಬರು ಸಿಕ್ಕರು. ನಿವೃತ್ತರಾದ ಮೇಲೆ ಯಾರೂ ಮಾತಾಡಿಸಲು ಸಿಗುವುದಿಲ್ಲವೆಂದು ಕೊರಗಿದರು. ಎಲ್ಲರೂ
ತಮ್ಮನ್ನು ಮರೆತಿದ್ದಾರೆ ಎಂಬ ಅಳಲು ಅವರನ್ನು ಕಾಡಿಸುತ್ತಿತ್ತು. ಮಾತುಗಳು ಮೃದುವಾಗಿ, ಹೃದಯ ಭಾರವಾಗಿದ್ದಂತೆ ಕಂಡಿತು.
ಇನ್ನೂ ಬಗೆಹರಿಯದ ಮನೆಯ ಹಲವು ಸಮಸ್ಯೆಗಳ ಬಗ್ಗೆ ಮಾತಾಡಿದರು. ತಾವು ನಿರೀಕ್ಷೆ ಮಾಡಿದಂತೆ ಮಕ್ಕಳು ಬಾಳುತ್ತಿಲ್ಲ.
ಮನೆಯಲ್ಲಿ ಸಿಗಬೇಕಾದ ಗೌರವ ದಕ್ಕುತ್ತಿಲ್ಲ. ಕಾಯಿಲೆ ಸತಾಯಿಸುತ್ತಿದೆ. ಮನೆಯ ಲೋನು ಬಾಕಿ ಇದೆ. ಹೀಗೇ ಉದ್ದ ಪಟ್ಟಿ
ಬೆಳೆಸಿದರು.

q-a22 ಮನೆಯಲ್ಲಿ ಸಿಗಬೇಕಾದ ಗೌರವ ದಕ್ಕುತ್ತಿಲ್ಲ. ಕಾಯಿಲೆ ಸತಾಯಿಸುತ್ತಿದೆ. ಮನೆಯ ಲೋನು ಬಾಕಿ ಇದೆ. ಹೀಗೇ ಉದ್ದ ಪಟ್ಟಿ

a-a22 ದ್ದಾರೆ ಎಂಬ ಅಳಲು ಅವರನ್ನು ಕಾಡಿಸುತ್ತಿತ್ತು. ಮಾತುಗಳು ಮೃದುವಾಗಿ, ಹೃದಯ ಭಾರವಾಗಿದ್ದಂತೆ ಕಂಡಿತು.ಇನ್ನೂ ಬಗೆಹರಿಯದ ಮನೆಯ ಹ

ADVERTISEMENT

q a22- ಅವರನ್ನು ಕಾಡಿಸುತ್ತಿತ್ತು. ಮಾತುಗಳು ಮೃದುವಾಗಿ, ಹೃದಯ ಭಾರವಾಗಿದ್ದಂತೆ ಕಂಡಿತು.

a a22ದ್ದಾರೆ ಎಂಬ ಅಳಲು ಅವರನ್ನು ಕಾಡಿಸುತ್ತಿತ್ತು. ಮಾತುಗಳು ಮೃದುವಾಗಿ, ಹೃದಯ ಭಾರವಾಗಿದ್ದಂತೆ ಕಂಡಿ

ಸಾರಾಂಶ

1-summary- ಈ ಜಗತ್ತಿನಿಂದ ನೀವು ಗೌರವ ನಿರೀಕ್ಷೆ ಮಾಡುವುದು ತಪ್ಪಲ್ಲ. ಆದರೆ ತಾವು ಅಧಿಕಾರದಲ್ಲಿದ್ದಾಗ, ಕೈ, ಕಾಲು, ತಲೆ ನೆಟ್ಟಗಿದ್ದಾಗ
ಎಷ್ಟು ದರ್ಪದಿಂದ ನಡೆದುಕೊಂಡಿದ್ದೀರಿ ಎಂಬುದು ಮರೆತಿದ್ದೀರಿ. ನನ್ನನ್ನೂ ಸೇರಿದಂತೆ ಅನೇಕರಿಗೆ ತೀವ್ರವಾಗಿ ನೋಯಿಸಿದ್ದೀರಿ.
ನಾನೀಗ ಮರೆತಿದ್ದೇನೆ. ಆದರೆ ಕೆಲವರು ಕಹಿಯನ್ನು ನುಂಗುವುದಿಲ್ಲ. ನಾಲಿಗೆ ಮೇಲೆ ಇಟ್ಟುಕೊಂಡು ಕಾಲ ಬಂದಾಗ ವಾಪಸ್ಸು
ಕೊಡುತ್ತಾರೆ. ನಮ್ಮ ಮಮತೆಯ ನಡವಳಿಕೆ, ತ್ಯಾಗಗುಣಗಳು ಮಾತ್ರ ನಮಗೆ ಆತ್ಮತೃಪ್ತಿ ಕೊಡುವ ಗೆಳೆಯರನ್ನು ಕುಟುಂಬವನ್ನು
ಕಟ್ಟಿ ಕೊಡಬಲ್ಲವು.

2-embed - yt raw

image 3

British Home Secretary James Cleverly tours the Kigali Genocide Memorial during his visit to Kigali, Rwanda, to sign a new treaty with Rwanda, December 5, 2023. The treaty will address concerns by the Supreme Court, including assurances that Rwanda will not remove anybody transferred under the partnership to another country. Ben Birchall/Pool via REUTERS

4-also read

5-signle quote

ಈ ಜಗತ್ತಿನಿಂದ ನೀವು ಗೌರವ ನಿರೀಕ್ಷೆ ಮಾಡುವುದು ತಪ್ಪಲ್ಲ. ಆದರೆ ತಾವು ಅಧಿಕಾರದಲ್ಲಿದ್ದಾಗ, ಕೈ, ಕಾಲು, ತಲೆ ನೆಟ್ಟಗಿದ್ದಾಗ
ಎಷ್ಟು ದರ್ಪದಿಂದ ನಡೆದುಕೊಂಡಿದ್ದೀರಿ ಎಂಬುದು ಮರೆತಿದ್ದೀರಿ. ನನ್ನನ್ನೂ ಸೇರಿದಂತೆ ಅನೇಕರಿಗೆ ತೀವ್ರವಾಗಿ ನೋಯಿಸಿದ್ದೀರಿ.
ನಾನೀಗ ಮರೆತಿದ್ದೇನೆ. ಆದರೆ ಕೆಲವರು ಕಹಿಯನ್ನು ನುಂಗುವುದಿಲ್ಲ. ನಾಲಿಗೆ ಮೇಲೆ ಇಟ್ಟುಕೊಂಡು ಕಾಲ ಬಂದಾಗ ವಾಪಸ್ಸು
ಕೊಡುತ್ತಾರೆ. ನಮ್ಮ ಮಮತೆಯ ನಡವಳಿಕೆ, ತ್ಯಾಗಗುಣಗಳು ಮಾತ್ರ ನಮಗೆ ಆತ್ಮತೃಪ್ತಿ ಕೊಡುವ ಗೆಳೆಯರನ್ನು ಕುಟುಂಬವನ್ನು
ಕಟ್ಟಿ ಕೊಡಬಲ್ಲವು.
single quote

6- big fact

https://www.youtube.com/watch?v=3W25V-j1vGIಈ ಜಗತ್ತಿನಿಂದ ನೀವು ಗೌರವ ನಿರೀಕ್ಷೆ ಮಾಡುವುದು ತಪ್ಪಲ್ಲ. ಆದರೆ ತಾವು ಅಧಿಕಾರದಲ್ಲಿದ್ದಾಗ, ಕೈ, ಕಾಲು, ತಲೆ ನೆಟ್ಟಗಿದ್ದಾಗ
ಎಷ್ಟು ದರ್ಪದಿಂದ ನಡೆದುಕೊಂಡಿದ್ದೀರಿ ಎಂಬುದು ಮರೆತಿದ್ದೀರಿ. ನನ್ನನ್ನೂ ಸೇರಿದಂತೆ ಅನೇಕರಿಗೆ ತೀವ್ರವಾಗಿ ನೋಯಿಸಿದ್ದೀರಿ.
ನಾನೀಗ ಮರೆತಿದ್ದೇನೆ. ಆದರೆ ಕೆಲವರು ಕಹಿಯನ್ನು ನುಂಗುವುದಿಲ್ಲ. ನಾಲಿಗೆ ಮೇಲೆ ಇಟ್ಟುಕೊಂಡು ಕಾಲ ಬಂದಾಗ ವಾಪಸ್ಸು
ಕೊಡುತ್ತಾರೆ. ನಮ್ಮ ಮಮತೆಯ ನಡವಳಿಕೆ, ತ್ಯಾಗಗುಣಗಳು ಮಾತ್ರ ನಮಗೆ ಆತ್ಮತೃಪ್ತಿ ಕೊಡುವ ಗೆಳೆಯರನ್ನು ಕುಟುಂಬವನ್ನು
ಕಟ್ಟಿ ಕೊಡಬಲ್ಲವು.
big fact

7-double quote

ಜಗತ್ತಿನಿಂದ ನೀವು ಗೌರವ ನಿರೀಕ್ಷೆ ಮಾಡುವುದು ತಪ್ಪಲ್ಲ. ಆದರೆ ತಾವು ಅಧಿಕಾರದಲ್ಲಿದ್ದಾಗ, ಕೈ, ಕಾಲು, ತಲೆ ನೆಟ್ಟಗಿದ್ದಾಗಎಷ್ಟು ದರ್ಪದಿಂದ ನಡೆದುಕೊಂಡಿದ್ದೀರಿ ಎಂಬುದು ಮರೆತಿದ್ದೀರಿ. ನನ್ನನ್ನೂ ಸೇರಿದಂತೆ ಅನೇಕರಿಗೆ ತೀವ್ರವಾಗಿ ನೋಯಿಸಿದ್ದೀರಿ.ನಾನೀಗ ಮರೆತಿದ್ದೇನೆ. ಆದರೆ ಕೆಲವರು ಕಹಿಯನ್ನು ನುಂಗುವುದಿಲ್ಲ. ನಾಲಿಗೆ ಮೇಲೆ ಇಟ್ಟುಕೊಂಡು ಕಾಲ ಬಂದಾಗ ವಾಪಸ್ಸುಕೊಡುತ್ತಾರೆ. ನಮ್ಮ ಮಮತೆಯ ನಡವಳಿಕೆ, ತ್ಯಾಗಗುಣಗಳು ಮಾತ್ರ ನಮಗೆ ಆತ್ಮತೃಪ್ತಿ ಕೊಡುವ ಗೆಳೆಯರನ್ನು ಕುಟುಂಬವನ್ನುಕಟ್ಟಿ ಕೊಡಬಲ್ಲವು.
double q

8- blurb

ಎಷ್ಟು ದರ್ಪದಿಂದ ನಡೆದುಕೊಂಡಿದ್ದೀರಿ ಎಂಬುದು ಮರೆತಿದ್ದೀರಿ. ನನ್ನನ್ನೂ ಸೇರಿದಂತೆ ಅನೇಕರಿಗೆ ತೀವ್ರವಾಗಿ ನೋಯಿಸಿದ್ದೀರಿ.
ನಾನೀಗ ಮರೆತಿದ್ದೇನೆ. ಆದರೆ ಕೆಲವರು ಕಹಿಯನ್ನು ನುಂಗುವುದಿಲ್ಲ. ನಾಲಿಗೆ ಮೇಲೆ ಇಟ್ಟುಕೊಂಡು ಕಾಲ ಬಂದಾಗ ವಾಪಸ್ಸು
ಕೊಡುತ್ತಾರೆ. ನಮ್ಮ ಮಮತೆಯ ನಡವಳಿಕೆ, ತ್ಯಾಗಗುಣಗಳು ಮಾತ್ರ ನಮಗೆ ಆತ್ಮತೃಪ್ತಿ ಕೊಡುವ ಗೆಳೆಯರನ್ನು ಕುಟುಂಬವನ್ನು
ಕಟ್ಟಿ ಕೊಡಬಲ್ಲವು.

9- attachment-1

word doc for testing.docx
ಓಪನ್ ಮಾಡಿ

10-table

App DownloadDownload Now
Sign Up BonusUpto Rs.1000
Per ReferUpto Rs.1000
App DownloadDownload Now

11- question

question---q1 attribution not acception

12- answer

answer a11- attribution not acception

13- q and a

q11

a11

16- slideshow

14 cta

15 -image gallery

description- ನಮ್ಮ ನಿರೀಕ್ಷೆಗಳನ್ನು ಮತ್ತೊಬ್ಬರು ಅರ್ಥ ಮಾಡಿಕೊಂಡು ಅದರಂತೆ ನಡೆದುಕೊಳ್ಳಬೇಕೆಂದು ಬಯಸುವುದು ಮೂರ್ಖತನ. ನೀವು
ಯಾವತ್ತೂ ಯಾರ ನಿರೀಕ್ಷೆಗಳನ್ನೂ ಅರ್ಥ ಮಾಡಿಕೊಂಡವರಲ್ಲ. ಹಟ, ಒರಟುತನಗಳ ಮುಂದು ಮಾಡಿ ಬಾಳಿದವರು. ಹೀಗಿದ್ದಾಗ
ಅನ್ಯರು ಮಾತ್ರ ನನ್ನ ಒಪ್ಪಿಕೊಳ್ಳಬೇಕು ಎಂದು ಯಾವ ಆಧಾರದ ಮೇಲೆ ಬಯಸುತ್ತಿದ್ದೀರಿ. ಆಸೆಯೇ ದುಃಖಕ್ಕೆ ಮೂಲ ಎಂದು
ಬುದ್ಧ ಹೇಳಿದ ಹಾಗೆ ಅತಿ ನಿರೀಕ್ಷೆಗಳೇ ಎಲ್ಲಾ ಶೋಕಗಳಿಗೆ ಮೂಲ. ನಿರೀಕ್ಷೆ ಬಿಡಿ. ಜೊತೆ ಬಾಳುವ ಎಲ್ಲರ ಮನಸುಗಳ ಅರ್ಥ
ಮಾಡಿಕೊಂಡು, ಹೊಂದಿಕೊಂಡು ಬದುಕುವ ಅಭ್ಯಾಸ ಇಟ್ಟುಕೊಳ್ಳಿ ಎಂದೆ. ಅವರು ದಿಟ್ಟಿಸಿ ನೋಡಿ ಹೊರಟು ಹೋದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.