ADVERTISEMENT

test photo march 5 a ಕಾಂಗ್ರೆಸ್ ಪಕ್ಷದ ಅತ್ಯಂತ ಹಿರಿಯ ಶಾಸಕ ಶಾಮನೂರು m28

subtitle ವರು ನೀಡಿರುವ, ‘ಈ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳದ್ದು ನಾಯಿಪಾಡು’ ಎಂಬ ಹೇಳಿಕೆಯಿಂದ ರಾಜವರು ನೀಡಿರುವ, ‘ಈ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳದ್ದು ನಾಯಿಪಾಡು’ ಎಂಬ ಹೇಳಿಕೆಯಿಂದ ರಾಜ ಅತ್ಯಂತ ಹಿರಿಯ ಶಾಸಕ ಶಾಮನೂರು ಅವರು

ಶಿವಕುಮಾರ್ ಎಚ್ ಎಂ
Published 23 ಮಾರ್ಚ್ 2024, 17:26 IST
Last Updated 23 ಮಾರ್ಚ್ 2024, 17:26 IST
caption -ಬಾಗೇಪಲ್ಲಿ ಪಟ್ಟಣದ ಹೊರವಲಯದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಕೇಂದ್ರ ಮಾಜಿ ಸಚಿವ ಡಾ.ವೀರಪ್ಪ ಮೊಯಿಲಿ, ರಾಮಲಿಂಗಾರೆಡ್ಡಿ, ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಪಕ್ಷದ ಇತರ ಮುಖಂಡರು ಉಪಸ್ಥಿತರಿದ್ದರು</p></div>
caption -ಬಾಗೇಪಲ್ಲಿ ಪಟ್ಟಣದ ಹೊರವಲಯದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಕೇಂದ್ರ ಮಾಜಿ ಸಚಿವ ಡಾ.ವೀರಪ್ಪ ಮೊಯಿಲಿ, ರಾಮಲಿಂಗಾರೆಡ್ಡಿ, ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಪಕ್ಷದ ಇತರ ಮುಖಂಡರು ಉಪಸ್ಥಿತರಿದ್ದರು

   attribution

ಶಿವಶಂಕರಪ್ಪನವರು ಅಧಿಕಾರಿಗಳ ಸ್ಥಾನಗಳಿಗೆ ಸಂಬಂಧಿಸಿದಂತೆ ಬಳಸಿದ ‘ಒಳ್ಳೆಯ’ ಮತ್ತು ‘ಆಯಕಟ್ಟಿನ’ ಪದಗಳು ಬಹಳ ‘ಅರ್ಥ’ಪೂರ್ಣವಾಗಿವೆ. ಅಧಿಕಾರಿಗಳ ವಲಯದಲ್ಲಿ ಆಯಕಟ್ಟಿನ ಸ್ಥಾನಬಲದಿಂದ ಪ್ರಾಮಾಣಿಕವಾಗಿ, ಜನಪರವಾಗಿ, ದಕ್ಷವಾಗಿ ಸೇವೆ ಸಲ್ಲಿಸುವ ಮನಸ್ಸುಗಳು ಇಲ್ಲವಾಗಿ ಬಹಳ ಕಾಲವಾಗಿದೆ. ಈಗೇನಿದ್ದರೂ ದಂಡಿಯಾಗಿ ಕಬಳಿಕೆಗೆ ಅನುಕೂಲ ಕಲ್ಪಿಸುವ ಸ್ಥಾನಗಳನ್ನೇ ಆಯಕಟ್ಟಿನವು ಎಂದು ಪರಿಗಣಿಸಲಾಗುವುದು. ಅನ್ಯ ಮಾರ್ಗಗಳಿಂದ ಹಣ ಹುಟ್ಟಿಸುವ ಸಾಮರ್ಥ್ಯವನ್ನೇ ದಕ್ಷತೆ ಎಂದು ಕರೆಯುವ ಕಾಲವನ್ನು ನಾವು ಪ್ರವೇಶಿಸಿಯಾಗಿದೆ.

caption-- ಕಾಂಗ್ರೆಸ್ ಪಕ್ಷದ ಅತ್ಯಂತ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ನೀಡಿರುವ, ‘ಈ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳದ್ದು ನಾಯಿಪಾಡು’ ಎಂಬ ಹೇಳಿಕೆಯಿಂದ ರಾಜಕೀಯ–ಸಾಮಾಜಿಕ ವಿವಾಯ ಮೂಲದಲ್ಲಿ ಎರಡು ಪ್ರಮುಖ ಅಂಶಗಳು ಅಡಕವಾಗಿವೆ.

cap- ವರು ನೀಡಿರುವ, ‘ಈ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳದ್ದು ನಾಯಿಪಾಡು’ ಎಂಬ ಹೇಳಿಕೆಯಿಂದ ರಾಜ

ADVERTISEMENT

ಯಾರೇ ಮುಖ್ಯಮಂತ್ರಿಯಾದರೂ ಅವರ ಸಮುದಾಯದ ಅಧಿಕಾರಿಗಳಿಗೆ ಒಳ್ಳೆಯ ಸ್ಥಾನ ಕೊಡುತ್ತಾರೆ. ಈಗಿನ ಸರ್ಕಾರದಲ್ಲಿ ವೀರಶೈವ ಲಿಂಗಾಯತ ಅಧಿಕಾರಿಗಳಿಗೆ ಅಂತಹ ‘ಒಳ್ಳೆಯ’ ಸ್ಥಾನಗಳು ಸಿಗುತ್ತಿಲ್ಲ’ ಎಂಬ ಅವರ ಅಸಹನೆಯಲ್ಲಿ

ವರ್ತಮಾನದ ಕೊರಗನ್ನು ಗುರುತಿಸಬಹುದು. ಹಾಗೆಯೇ, ‘ಎಸ್.ನಿಜಲಿಂಗಪ್ಪ ಅವರಿಂದ ಹಿಡಿದು ಬಸವರಾಜ ಬೊಮ್ಮಾಯಿವರೆಗೆ ನಮ್ಮ ಸಮುದಾಯದ ಮುಖ್ಯಮಂತ್ರಿಗಳು ಇದ್ದಾಗ ವೀರಶೈವ ಇರುತ್ತಿದ್ದವು’ ಎಂಬ ಅವರ ವಿವರಣೆಯಲ್ಲಿ ಗತವೈಭವ ಹೊಳೆಯುತ್ತದೆ.

ಲಿಂಗಾಯತ ಸಮುದಾಯದ ಅಧಿಕಾರಿಗಳಿಗೆ ‘ಆಯಕಟ್ಟಿನ’ ಸ್ಥಾನಗಳು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.