ADVERTISEMENT

movie - ತೆಲುಗು ಧಾರಾವಾಹಿಯಲ್ಲಿ ಅಂಧನ ಪಾತ್ರ ಮಾಡುತ್ತಿರುವ ಕನ್ನಡ ವಿಜಯ್ ಸೂರ್ಯ

ತೆಲುಗು ಧಾರಾವಾಹಿಯಲ್ಲಿ ಅಂಧನ ಪಾತ್ರ ಮಾಡುತ್ತಿರುವ ಕನ್ನಡ ನಟ ವಿಜಯ್ ಸೂರ್ಯ ಒರಿಸ್ಸಾ ಚೆಲುವೆ ಜಾಸ್ಮಿನ್‌ ರತ್‌ ಅವರು ‘ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ’ ಧಾರಾವಾಹಿಯಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಬೆಂಗಾಳಿಯ ‘ಸಾಂಝೇರ್‌ ಬಾಟಿ’

ಶಿವಕುಮಾರ್ ಎಚ್ ಎಂ
Published 6 ಏಪ್ರಿಲ್ 2023, 8:54 IST
Last Updated 6 ಏಪ್ರಿಲ್ 2023, 8:54 IST
ದುನಿಯಾ ವಿಜಯ್ ಮತ್ತು ಪುನೀತ್ ರಾಜ್‌ಕುಮಾರ್
ದುನಿಯಾ ವಿಜಯ್ ಮತ್ತು ಪುನೀತ್ ರಾಜ್‌ಕುಮಾರ್   ಸೂರ್ಯ

ಕನ್ನಡ ಕಿರುತೆರೆಯಲ್ಲಿ ವಿಜಯ್ ಸೂರ್ಯ (Actor Vijay Suriya) ಅವರು ದೊಡ್ಡ ಹೆಸರನ್ನು ಸಂಪಾದಿಸಿದ್ದಾರೆ. ವಿಜಯ್ ಸೂರ್ಯ ಅವರು ಈಗಾಗಲೇ 'ಅಗ್ನಿಸಾಕ್ಷಿ', 'ಪ್ರೇಮಲೋಕ', 'ಜೊತೆ ಜೊತೆಯಲಿ' ಮುಂತಾದ ಕನ್ನಡ ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಜೊತೆಗೆ ಹಲವು ಸಿನಿಮಾಗಳಲ್ಲೂ ವಿಜಯ್ ಸೂರ್ಯ ಅವರು ಬಣ್ಣ ಹಚ್ಚಿದ್ದಾರೆ. ಇದೀಗ 'ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ' (Krishnamma Kalipindi Iddarini) ತೆಲುಗು ಧಾರಾವಾಹಿಯ ಮೂಲಕ ತೆಲುಗು ಕಿರುತೆರೆಗೂ ವಿಜಯ್ ಸೂರ್ಯ ಅವರು ಎಂಟ್ರಿ ಕೊಟ್ಟಿದ್ದಾರೆ.ಈ ಸೀರಿಯಲ್‌ ಈಗಾಗಲೇ ಹಿಂದಿ, ತಮಿಳು ಹಾಗೂ ಕನ್ನಡದಲ್ಲಿ ರೀಮೇಕ್‌ ಆಗಿದೆ. ಕನ್ನಡದಲ್ಲಿ 'ಆಕಾಶ ದೀಪ’ ಹೆಸರಿನಲ್ಲಿ ರೀಮೇಕ್‌ ಆಗಿ ಈ ಧಾರಾವಾಹಿ ಪ್ರಸಾರವಾಗಿತ್ತು.


embed url

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ADVERTISEMENT

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.