ADVERTISEMENT

Test Movie Review 10 Mar 2022 - Bhagyalakshmi Serial: ಭಾಗ್ಯಲಕ್ಷ್ಮೀ; ವೈಷ್ಣವ್‌ನನ್ನು ಮದುವೆಯಾಗೋಕೆ ಕಾರಣವೇ ಇಲ್ಲದಂತೆ ಮಹಾಅಸ್ತ್ರ ಹೂಡಿದ ತಾಂಡವ್ test

Sub: Bhagyalakshmi Kannada Serial Today Episode:ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಭಾಗ್ಯಲಕ್ಷ್ಮೀ' ಧಾರಾವಾಹಿಯಲ್ಲಿ ವೈಷ್ಣವ್ ಮದುವೆ ಯಾರ ಜೊತೆ ನಡೆಯತ್ತೆ ಎನ್ನೋದು ಯಕ್ಷ ಪ್ರಶ್ನೆಯಾಗಿದೆ. ವೈಷ್ಣವ್ ಮನಸ್ಸಿನಲ್ಲಿರೋದು ಕೀರ್ತಿ ಎಂದು ಲಕ್ಷ್ಮೀಗೆ ಗೊತ್ತಾಗಿದೆ. ವೈಷ್ಣವ್‌ನನ್ನು ಮದುವೆಯಾಗಬಾರದು ಎಂದು ಲಕ್ಷ್ಮೀ ಫಿಕ್ಸ್ ಆಗಿದ್ದಾಳೆ. ಆದರೆ ತಾಂಡವ್‌ಗೆ ಲಕ್ಷ್ಮೀ-ವೈಷ್ಣವ್ ಮದುವೆ ನಡೆಯಲೇಬೇಕು ಎನ್ನೋದಿದೆ. ಇವರಿಬ್ಬರ ಮದುವೆ ನಡೆಯೋಕೆ ತಾಂಡವ್ ಷಡ್ಯಂತ್ರ ರೂಪಿಸಿದ್ದಾನೆ. ವೈಷ್ಣವ್ ಹಾಗೂ ಲಕ್ಷ್ಮೀ ಇಕ್ಕಟ್ಟಿನ ಸ್ಥಿತಿಯಲ್ಲಿದ್ದಾರೆ. ಏನದು?

Raja K
Piyush KUMAR
Published 12 ಮಾರ್ಚ್ 2023, 8:01 IST
Last Updated 12 ಮಾರ್ಚ್ 2023, 8:01 IST
Bholaa Movie.
Bholaa Movie.   Attri Bhola

'ಭಾಗ್ಯಲಕ್ಷ್ಮೀ' ಧಾರಾವಾಹಿಯಲ್ಲಿ (Bhagyalakshmi Kannada Serial) ವೈಷ್ಣವ್‌ನನ್ನು ಲಕ್ಷ್ಮೀ ಮದುವೆಯಾಗಲೇಬೇಕು ಎಂದು ತಾಂಡವ್ ಪಣ ತೊಟ್ಟಿದ್ದಾನೆ. ಇತ್ತ ಕಡೆ ನೀನು ನನ್ನ ಹಿಂದೆ ಬರಬೇಡ ಅಂತ ವೈಷ್ಣವ್‌ಗೆ ಕೀರ್ತಿ ಹೇಳಿದ್ದಾಳೆ. ಹಾಗಾದರೆ ವೈಷ್ಣವ್ & ಲಕ್ಷ್ಮೀ ಮದುವೆ ಆಗೋದಿಲ್ವಾ?

ಧಾರಾವಾಹಿ ಕಥೆ ಏನು?

ಪ್ರೀತಿಸುತ್ತಿದ್ದ ವೈಷ್ಣವ್, ಕೀರ್ತಿ ನಿಶ್ಚಿತಾರ್ಥ ಇನ್ನೇನು ನಡೆಯತ್ತೆ ಎನ್ನುವಷ್ಟರಲ್ಲಿ ಕೀರ್ತಿ ನಾನು ವೈಷ್ಣವ್‌ನನ್ನು ಮದುವೆಯಾಗಲಾರೆ ಎಂದು ಹೇಳಿದ್ದಳು. ಆಮೇಲೆ ಮನೆಯವರು ವೈಷ್ಣವ್, ಲಕ್ಷ್ಮೀ ಮದುವೆ ಫಿಕ್ಸ್ ಮಾಡಿದ್ದಾರೆ. ಈಗ ಹಳ್ಳಿಯೊಂದರಲ್ಲಿ ಇವರಿಬ್ಬರ ಮದುವೆ ತಯಾರಿ ನಡೆಯುತ್ತಿದೆ. ವೈಷ್ಣವ್ ಮಾತ್ರ ಕೀರ್ತಿಯನ್ನು ಮದುವೆಯಾಗಬೇಕು ಎಂದುಕೊಂಡಿದ್ದಾನೆ. ಆದರೆ ಕೀರ್ತಿ ವೈಷ್ಣವ್‌ನನ್ನು ಮದುವೆಯಾಗಲು ರೆಡಿಯಿಲ್ಲ. ಇನ್ನೊಂದು ಕಡೆ ತಾಂಡವ್ ವೈಷ್ಣವ್ ಹಾಗೂ ಲಕ್ಷ್ಮೀ ಮದುವೆ ನಡೆಯಲೇಬೇಕು ಎಂದು ಪಟ್ಟು ಹಿಡಿದಿದ್ದಾನೆ.

ADVERTISEMENT
ಸಾರಾಂಶ

Summary:

ವೈಷ್ಣವ್ ಪಾತ್ರದಲ್ಲಿ ಶಮಂತ್ ಬ್ರೊ ಗೌಡ, ಕೀರ್ತಿ ಪಾತ್ರದಲ್ಲಿ ತನ್ವಿ ರಾವ್, ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್, ತಾಂಡವ್ ಪಾತ್ರದಲ್ಲಿ ಸುದರ್ಶನ್ ರಂಗಪ್ರಸಾದ್ ನಟಿಸುತ್ತಿದ್ದಾರೆ.

Summary Description:

ಕೀರ್ತಿ ಹೇಳಿದ ಮಾತು ಕೇಳಿ ವೈಷ್ಣವ್ ಲಕ್ಷ್ಮೀಯನ್ನು ಮದುವೆ ಆಗೋಕೆ ಒಪ್ಪುತ್ತಾನಾ ಅಂತ ಕಾದು ನೋಡಬೇಕಿದೆ. ವೈಷ್ಣವ್‌ಗೆ ಮನಸ್ಸಿನಲ್ಲಿ ಇರದ ಲಕ್ಷ್ಮೀಯನ್ನು ಮದುವೆ ಆಗೋಕೆ ಇಷ್ಟ ಇಲ್ಲ. ಲಕ್ಷ್ಮೀ ವೈಷ್ಣವ್ ಮದುವೆ ನಡೆಯಲ್ಲ ಅಂದ್ರೆ ಕೀರ್ತಿ ಬಿಡಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.