ADVERTISEMENT

Listicle - ಮೇಘನಾ ರಾಜ್ ನಟನೆಯ 'ತತ್ಸಮ ತದ್ಭವ' ಚಿತ್ರೀಕರಣ ಪೂರ್ಣ: ರಿಲೀಸ್ ?

‘ತತ್ಸಮ ತದ್ಭವ’ ಸಿನಿಮಾದ ಮೂಲಕ ಮೇಘನಾ ರಾಜ್ ಸ್ಯಾಂಡಲ್‌ವುಡ್‌ನಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ‘ತತ್ಸಮ ತದ್ಬವ’ ಸಿನಿಮಾದ ಶೂಟಿಂಗ್ ಪೂರ್ಣಗೊಂಡಿದೆ.

ಶಿವಕುಮಾರ್ ಎಚ್ ಎಂ
Published 17 ಏಪ್ರಿಲ್ 2023, 5:06 IST
Last Updated 17 ಏಪ್ರಿಲ್ 2023, 5:06 IST
ಮಗುವಾದ ಬಳಿಕ ಕನ್ನಡ ನಟಿ ಮೇಘನಾ ರಾಜ್ ನಟನೆಯಿಂದ ಬ್ರೇಕ್ ಪಡೆದಿದ್ದರು. ಯಾವುದೇ ಸಿನಿಮಾದಲ್ಲಿ ಅಭಿನಯಿಸದೆ, ಮಗ ರಾಯನ್ ರಾಜ್ ಸರ್ಜಾ ಲಾಲನೆ - ಪಾಲನೆಯಲ್ಲೇ ಮೇಘನಾ ರಾಜ್ ತೊಡಗಿದ್ದರು. ಇದೀಗ ಮೇಘನಾ ರಾಜ್ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. 'ತತ್ಸಮ ತದ್ಭವ’ ಚಿತ್ರದ ಮೂಲಕ ಮೇಘನಾ ರಾಜ್ ಕನ್ನಡ ಚಿತ್ರರಂಗಕ್ಕೆ ರೀ ಎಂಟ್ರಿ ಕೊಟ್ಟಿದ್ದಾರೆ. ವಿಭಿನ್ನ ಕಥಾಹಂದರ ಹೊಂದಿರುವ 'ತತ್ಸಮ ತದ್ಭವ' ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.
ಮಗುವಾದ ಬಳಿಕ ಕನ್ನಡ ನಟಿ ಮೇಘನಾ ರಾಜ್ ನಟನೆಯಿಂದ ಬ್ರೇಕ್ ಪಡೆದಿದ್ದರು. ಯಾವುದೇ ಸಿನಿಮಾದಲ್ಲಿ ಅಭಿನಯಿಸದೆ, ಮಗ ರಾಯನ್ ರಾಜ್ ಸರ್ಜಾ ಲಾಲನೆ - ಪಾಲನೆಯಲ್ಲೇ ಮೇಘನಾ ರಾಜ್ ತೊಡಗಿದ್ದರು. ಇದೀಗ ಮೇಘನಾ ರಾಜ್ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. 'ತತ್ಸಮ ತದ್ಭವ’ ಚಿತ್ರದ ಮೂಲಕ ಮೇಘನಾ ರಾಜ್ ಕನ್ನಡ ಚಿತ್ರರಂಗಕ್ಕೆ ರೀ ಎಂಟ್ರಿ ಕೊಟ್ಟಿದ್ದಾರೆ. ವಿಭಿನ್ನ ಕಥಾಹಂದರ ಹೊಂದಿರುವ 'ತತ್ಸಮ ತದ್ಭವ' ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.    ರಕ್ಷಿತ್‌ ಶೆಟ್ಟಿ, ರುಕ್ಮಿಣಿ ವಸಂತ್‌

intro-''ನಿಜವಾದ ಸ್ನೇಹಿತರು ಯಾವಾಗಲೂ ಜೊತೆಗಿರುತ್ತಾರೆ. ಅಂತಹ ಸ್ನೇಹಿತರು ನನಗಿದ್ದಾರೆ. ನನಗಾಗಿ ಈ ಸಿನಿಮಾ ಮಾಡಿದ್ದಾರೆ. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮರು ಪ್ರವೇಶ ಮಾಡಿದ್ದೇನೆ. ಪನ್ನಗ ಭರಣ ಹಾಗೂ ಸ್ಪೂರ್ತಿ ಅನಿಲ್ ನಿರ್ಮಾಣ ಮಾಡಿದ್ದಾರೆ. ವಿಶಾಲ್ ಆತ್ರೇಯ ಒಳ್ಳೆಯ ಕಥೆ ಮಾಡಿಕೊಂಡು ನಿರ್ದೇಶನ ಮಾಡಿದ್ದಾರೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಈವರೆಗೂ ನಾನು ಇಂತಹ ಪಾತ್ರ ಮಾಡಿಲ್ಲ. ಮುಂದೆ ಮಾಡುತ್ತೀನೋ, ಇಲ್ಲವೊ? ಗೊತ್ತಿಲ್ಲ'' ಎಂದರು ನಟಿ ಮೇಘನಾ ರಾಜ್.

title1-''ನನಗೆ ನಿರ್ದೇಶಕರು ಕಥೆ ಹೇಳಿದಾಗ ಬಹಳ ಇಷ್ಟವಾಯಿತು. ಕಥೆಯಲ್ಲಿ ಒಂದು ಮುಖ್ಯಪಾತ್ರ ಬರುತ್ತದೆ. ಈ ಪಾತ್ರ ಯಾರು ಮಾಡುತ್ತಿದ್ದಾರೆ ಎಂದು ಕೇಳಿದೆ. ಅವರು ನೀವೆ ಮಾಡುತ್ತಿದ್ದೀರಾ ಎಂದರು. ಸ್ನೇಹಿತರ ಸಿನಿಮಾ‌ದಲ್ಲಿ ಅಭಿನಯಿಸಿದ ಖುಷಿಯಿದೆ'' ಎಂದು ಪ್ರಜ್ವಲ್ ದೇವರಾಜ್ ತಿಳಿಸಿದರು.

ದೇವರಾಜ್
ಸಿನಿಮಾ‌ದಲ್ಲಿ ಅಭಿನಯಿಸಿದ ಖುಷಿಯಿದೆ'' ಎಂದು ಪ್ರಜ್ವಲ್ ದೇವರಾಜ್ ತಿಳಿಸಿದರು.

''ಇದೊಂದು ಇನ್ವೆಸ್ಟಿಗೇಶನ್ ಕ್ರೈಮ್ ಥ್ರಿಲ್ಲರ್. ಕನ್ನಡದಲ್ಲಿ ಇಂತಹ ಕಥೆ ಬಂದಿರುವುದು ಅಪರೂಪ. ನೋಡುಗರಿಗೂ ಇಷ್ಟವಾಗಬಹುದೆಂಬ ನಂಬಿಕೆಯಿದೆ'' ಎಂದರು ನಿರ್ದೇಶಕ ವಿಶಾಲ್ ಆತ್ರೇಯ.

title 2- 'ತತ್ಸಮ ತದ್ಭವ' ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯ ರೀ-ರೆಕಾರ್ಡಿಂಗ್ ಕೆಲಸ ನಡೆಯುತ್ತಿದೆ. ಚುನಾವಣೆ ಮುಗಿದ ನಂತರ ಚಿತ್ರ ಬಿಡುಗಡೆಯಾಗಲಿದೆ.

'ತತ್ಸಮ ತದ್ಭವ' ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯ ರೀ-ರೆಕಾರ್ಡಿಂಗ್ ಕೆಲಸ ನಡೆಯುತ್ತಿದೆ.

ಎರಡ್ಮೂರು ವರ್ಷಗಳಿಂದ ತೆರೆಯ ಮೇಲೆ ಕಾಣಿಸಿಕೊಳ್ಳದ ಸ್ಯಾಂಡಲ್‌ವುಡ್‌ನ ಖ್ಯಾತ ನಟಿಯರಾದ ಮೇಘನಾ ರಾಜ್‌ ( Meghana Raj ) ಮತ್ತು ಮಾನ್ವಿತಾ ಕಾಮತ್‌ ಈಗ ಬೇರೆ ಬೇರೆ ಸಿನಿಮಾಗಳನ್ನು ಒಪ್ಪಿಕೊಳ್ಳುವ ಮೂಲಕ ಚಿತ್ರರಂಗಕ್ಕೆ ಮರಳಿದ್ದಾರೆ. ಇವರ ಸಿನಿಮಾಗಳ ವಿವರ ಇಲ್ಲಿದೆ.

ADVERTISEMENT

title3-ಈ ಸಿನಿಮಾವನ್ನು ವಿಶಾಲ್‌ ಅತ್ರೇಯ ಎಂಬವರು ನಿರ್ದೇಶನ ಮಾಡುತ್ತಿದ್ದು, ನಿರ್ದೇ

ನಟಿ ಮೇಘನಾ ರಾಜ್‌ ತಾಯಿಯಾದ ಮೇಲೆ ಬೆಳ್ಳಿತೆರೆಯಿಂದ ಕೊಂಚ ಸಮಯ ದೂರವಿದ್ದರು. ಕಳೆದ ವರ್ಷ ಅವರು ಹೊಸ ಸಿನಿಮಾದಲ್ಲಿ ನಟಿಸುವುದಾಗಿ ಅನೌನ್ಸ್‌ ಮಾಡಿದ್ದರು. ಆದರೆ ಅದರ ಬಗ್ಗೆ ಹೆಚ್ಚಿನ ವಿವರ ನೀಡಿರಲಿಲ್ಲ. ಈಗ ಅವರು ಈ ಸಿನಿಮಾದ ಟೈಟಲ್‌ ಪೋಸ್ಟರ್‌ ಬಿಡುಗಡೆ ಮಾಡಿದ್ದಾರೆ. ಈ ಸಿನಿಮಾವನ್ನು ವಿಶಾಲ್‌ ಅತ್ರೇಯ ಎಂಬವರು ನಿರ್ದೇಶನ ಮಾಡುತ್ತಿದ್ದು, ನಿರ್ದೇಶಕ ಪನ್ನಗಭರಣ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ವಾಸುಕಿ ವೈಭವ್‌ ಸಂಗೀತ ಸಂಯೋಜನೆ ಮಾಡಲಿರುವ ಈ ಸಿನಿಮಾದ ಪೋಸ್ಟರ್‌ನ್ನು 30ಕ್ಕೂ ಹೆಚ್ಚಿನ ಕಲಾವಿದರು ಬಿಡುಗಡೆ ಮಾಡಿದ್ದಾರೆ.

title4- ಹೇಳಿರುವ ನಟಿ ಮೇಘನಾ ರಾಜ್‌, ‘ಈ ಚಿತ್ರದಲ್ಲಿ ನಾನು ಮಧ್ಯಮ ವರ್ಗದ ಹುಡುಗಿಯ ಪಾ

ಹೇಳಿರುವ ನಟಿ ಮೇಘನಾ ರಾಜ್‌, ‘ಈ ಚಿತ್ರದಲ್ಲಿ ನಾನು ಮಧ್ಯಮ ವರ್ಗದ ಹುಡುಗಿಯ ಪಾ

ಈ ಸಿನಿಮಾದ ಬಗ್ಗೆ ಹೇಳಿರುವ ನಟಿ ಮೇಘನಾ ರಾಜ್‌, ‘ಈ ಚಿತ್ರದಲ್ಲಿ ನಾನು ಮಧ್ಯಮ ವರ್ಗದ ಹುಡುಗಿಯ ಪಾತ್ರದಲ್ಲಿದ್ದೇನೆ. ಇದೊಂದು ಥ್ರಿಲ್ಲರ್‌ ಕಥಾನಕ. ಆಡಿಯನ್ಸ್‌ ಸಹ ಈ ಕಥೆಯ ಜತೆಗೆ ಟ್ರಾವೆಲ್‌ ಮಾಡುವಂತಹ ಸಿನಿಮಾವಿದು. ಆಟಗಾರ ಸಿನಿಮಾದ ನಂತರ ನಾನು ಥ್ರಿಲ್ಲರ್‌ ಸಬ್ಜೆಕ್ಟ್ಗಳನ್ನು ಟ್ರೈ ಮಾಡಿರಲಿಲ್ಲ. ತತ್ಸಮ ತದ್ಭವ ಸಿನಿಮಾ ನನ್ನ ಕರಿಯರ್‌ನಲ್ಲಿ ಇದುವರೆಗೆ ಟ್ರೈ ಮಾಡದೇ ಇದ್ದಂತಹ ಸಿನಿಮಾವಾಗಲಿದೆ. ಈ ಸಿನಿಮಾ ಮತ್ತು ಪಾತ್ರದ ಜತೆಗೆ ನನಗೆ ಪರ್ಸನಲ್‌ ಕನೆಕ್ಟ್ ಇದೆ’ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.