ADVERTISEMENT

movie review-Vishnu Priya Movie: 90ರ ದಶಕದ ಲವ್ ಸ್ಟೋರಿಯಲ್ಲಿ ಶ್ರೇಯಸ್

ಮಂಜುಗೆ ಪ್ರಿಯಾ ವಾರಿಯರ್ ನಾಯಕಿ 'ಪಡ್ಡೆಹುಲಿ' ಚಿತ್ರದ ಮೂಲಕ ಗಮನ ಸೆಳೆದಿದ್ದ ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್‌ ಮಂಜು ಈಗ 'ವಿಷ್ಣುಪ್ರಿಯ' ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾವು 90ರ ದಶಕದ ಲವ್ ಸ್ಟೋರಿಯನ್ನು

ಶಿವಕುಮಾರ್ ಎಚ್ ಎಂ
Published 17 ಏಪ್ರಿಲ್ 2023, 5:01 IST
Last Updated 17 ಏಪ್ರಿಲ್ 2023, 5:01 IST
ಎದುರು ನಾಯಕಿಯಾಗಿ ಮಲಯಾಳಂನ ಕಣ್ಸನ್ನೆ ಚೆಲುವೆ ಪ್ರಿಯಾ ವಾರಿಯರ್ ನಟಿಸಿದ್ದಾರೆ. ಇದು ಇವರ ಮೊದಲ ಕನ್ನಡ ಸಿನಿಮಾ ಅನ್ನೋದು ವಿಶೇಷ. ಸದ್ಯ ತೆರೆಗೆ ಸಜ್ಜಾಗಿರುವ ಈ ಸಿನಿಮಾದ ಬಗ್ಗೆ ಶ್ರೇಯಸ್ ಮಂಜು ಮಾತನಾಡಿದ್ದಾರೆ.ಹೊಂದಿದೆಯಂತೆ. ವಿಶೇಷವೆಂದರೆ, ಈ ಸಿನಿಮಾದಲ್ಲಿ ಶ್ರೇಯಸ್ ಮಂಜು
ಎದುರು ನಾಯಕಿಯಾಗಿ ಮಲಯಾಳಂನ ಕಣ್ಸನ್ನೆ ಚೆಲುವೆ ಪ್ರಿಯಾ ವಾರಿಯರ್ ನಟಿಸಿದ್ದಾರೆ. ಇದು ಇವರ ಮೊದಲ ಕನ್ನಡ ಸಿನಿಮಾ ಅನ್ನೋದು ವಿಶೇಷ. ಸದ್ಯ ತೆರೆಗೆ ಸಜ್ಜಾಗಿರುವ ಈ ಸಿನಿಮಾದ ಬಗ್ಗೆ ಶ್ರೇಯಸ್ ಮಂಜು ಮಾತನಾಡಿದ್ದಾರೆ.ಹೊಂದಿದೆಯಂತೆ. ವಿಶೇಷವೆಂದರೆ, ಈ ಸಿನಿಮಾದಲ್ಲಿ ಶ್ರೇಯಸ್ ಮಂಜು    ಶ್ರೇಯಸ್

ಸ್ಯಾಂಡಲ್‌ವುಡ್‌ನಲ್ಲಿಇತ್ತೀಚಿನ ದಿನಗಳಲ್ಲಿ ರೆಟ್ರೋ ಸ್ಟೈಲ್‌ ಸಿನಿಮಾಗಳ ನಿರ್ಮಾಣ ಗಮನ ಸೆಳೆಯುತ್ತಿದ್ದು, ಇದೀಗ ಶ್ರೇಯಸ್‌ ಮಂಜು ನಟಿಸಿರುವ ‘ವಿಷ್ಣುಪ್ರಿಯ’ ನವಿರಾದ ಪ್ರೇಮ ಕಥೆಯೊಂದಿಗೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ‘ಪಡ್ಡೆ ಹುಲಿ’ ಚಿತ್ರದ ಮೂಲಕ ಗುರುತಿಸಿಕೊಂಡಿದ್ದ ಶ್ರೇಯಸ್‌ ‘ವಿಷ್ಣುಪ್ರಿಯ’ದಲ್ಲಿ ಪ್ರೇಮಿಯಾಗಿ ನಟಿಸಿದ್ದಾರೆ.

90ರ ದಶಕದಲ್ಲಿ ನಡೆಯುವ ಇದು ವಿಭಿನ್ನ ಕಥಾ ಹಂದರ ಹೊಂದಿದೆ. ‘ರಾಣ’ ನಂತರ ಶ್ರೇಯಸ್‌ ಅಭಿನಯದ ಮತ್ತೊಂದು ಚಿತ್ರ ಇದು ಎನಿಸಿಕೊಂಡಿದ್ದು ಈಗ ಬಿಡುಗಡೆಗೆ ಸಿದ್ಧವಾಗಿದೆ. ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ಮಾಪಕ ಕೆ ಮಂಜು ಅವರ ಪುತ್ರ ಶ್ರೇಯಸ್‌ ನಟನೆಯೇ ತಮ್ಮ ಉಸಿರು ಎನ್ನುತ್ತಾರೆ. ನಿರ್ಮಾಪಕ ಮಂಜು ಅವರಿಗೆ ವಿಷ್ಣುವರ್ಧನ್‌ ಅವರ ಮೇಲೆ ಅಪಾರ ಗೌರವ. ಹೀಗಾಗಿ ತಮ್ಮ ಪುತ್ರ ಶ್ರೇಯಸ್‌ ಅವರನ್ನು ವಿಷ್ಣು ಅಭಿನಯದ ಪಾತ್ರದ ಮೂಲಕವೇ ಚಿತ್ರರಂಗಕ್ಕೆ ಪರಿಚಯಿಸಿದ್ದರು.

ಉಸಿರು ಎನ್ನುತ್ತಾರೆ. ನಿರ್ಮಾಪಕ ಮಂಜು ಅವರಿಗೆ ವಿಷ್ಣುವರ್ಧನ್‌ ಅವರ ಮೇಲೆ ಅಪಾರ ಗೌರವ. ಹೀಗಾಗಿ ತಮ್ಮ ಪುತ್ರ ಶ್ರೇಯಸ್‌ ಅವರನ್ನು ವಿಷ್ಣು ಅಭಿನಯದ ಪಾತ್ರದ ಮೂಲಕವೇ ಚಿತ್ರರಂಗಕ್ಕೆ ಪರಿಚಯಿಸಿದ್ದರು.

ನಡೆಯುವ ಇದು ವಿಭಿನ್ನ ಕಥಾ ಹಂದರ ಹೊಂದಿದೆ. ‘ರಾಣ’ ನಂತರ ಶ್ರೇಯಸ್‌ ಅಭಿನಯದ ಮತ್ತೊಂದು ಚಿತ್ರ ಇದು ಎನಿಸಿಕೊಂಡಿದ್ದು ಈಗ ಬಿಡುಗಡೆಗೆ ಸಿದ್ಧವಾಗಿದೆ. ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ಮಾಪಕ ಕೆ ಮಂಜು ಅವರ ಪುತ್ರ ಶ್ರೇಯಸ್‌ ನಟನೆಯೇ ತಮ್ಮ 90ರ ದಶಕದಲ್ಲಿ ನಡೆಯುವ ಇದು ವಿಭಿನ್ನ ಕಥಾ ಹಂದರ ಹೊಂದಿದೆ. ‘ರಾಣ’ ನಂತರ ಶ್ರೇಯಸ್‌ ಅಭಿನಯದ ಮತ್ತೊಂದು ಚಿತ್ರ ಇದು ಎನಿಸಿಕೊಂಡಿದ್ದು ಈಗ ಬಿಡುಗಡೆಗೆ ಸಿದ್ಧವಾಗಿದೆ. ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ಮಾಪಕ ಕೆ ಮಂಜು ಅವರ ಪುತ್ರ ಶ್ರೇಯಸ್‌ ನಟನೆಯೇ ತಮ್ಮ

ADVERTISEMENT
90ರ ದಶಕದಲ್ಲಿ ನಡೆಯುವ ಇದು ವಿಭಿನ್ನ ಕಥಾ ಹಂದರ ಹೊಂದಿದೆ. ‘ರಾಣ’ ನಂತರ ಶ್ರೇಯಸ್‌ ಅಭಿನಯದ ಮತ್ತೊಂದು ಚಿತ್ರ ಇದು ಎನಿಸಿಕೊಂಡಿದ್ದು ಈಗ ಬಿಡುಗಡೆಗೆ ಸಿದ್ಧವಾಗಿದೆ. ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ಮಾಪಕ ಕೆ ಮಂಜು ಅವರ ಪುತ್ರ ಶ್ರೇಯಸ್‌ ನಟನೆಯೇ ತಮ್ಮ single
ನಡೆಯುವ ಇದು ವಿಭಿನ್ನ ಕಥಾ ಹಂದರ ಹೊಂದಿದೆ. ‘ರಾಣ’ ನಂತರ ಶ್ರೇಯಸ್‌ ಅಭಿನಯದ ಮತ್ತೊಂದು ಚಿತ್ರ ಇದು ಎನಿಸಿಕೊಂಡಿದ್ದು ಈಗ ಬಿಡುಗಡೆಗೆ ಸಿದ್ಧವಾಗಿದೆ. ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ಮಾಪಕ ಕೆ ಮಂಜು ಅವರ ಪುತ್ರ ಶ್ರೇಯಸ್‌ ನಟನೆಯೇ ತಮ್ಮ double

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.