Test App- ತೆಂಗಿನಕಾಯಿ ದರದಲ್ಲಿ ಮಧ್ಯವರ್ತಿಗಳದ್ದೇ ದರ್ಬಾರು, ರೈತರಿಗೆ ಬರೇ ಚಿ
ಉಡುಪಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಕೆ ಹೊರತುಪಡಿಸಿದರೆ ಅತಿ ಹೆಚ್ಚು ಬೆಳೆಯುವ ತೋಟಗಾರಿಕಾ ಬೆಳೆಯೆಂದರೆ ಅದು ತೆಂಗಿನ ಕೃಷಿ. ಇದೀಗ ಮಾರುಕಟ್ಟೆಯಲ್ಲಿ ಸಿಗುವ ತೆಂಗಿನಕಾಯಿ ಬೆಲೆಯ
ಉಡುಪಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಕೆ ಹೊರತುಪಡಿಸಿದರೆ ಅತಿ ಹೆಚ್ಚು ಬೆಳೆಯುವ ತೋಟಗಾರಿಕಾ ಬೆಳೆಯೆಂದರೆ ಅದು ತೆಂಗಿನ ಕೃಷಿ. ಇದೀಗ ಮಾರುಕಟ್ಟೆಯಲ್ಲಿ ಸಿಗುವ ತೆಂಗಿನಕಾಯಿ ಬೆಲೆಯಲ್ಲಿ ದೊಡ್ಡ ಮಟ್ಟದ ಕುಸಿತವಾಗದಿದ್ದರೂ ಮಧ್ಯವರ್ತಿಗಳು ತಮ್ಮ ಬೆಳೆಗೆ ನಿಗದಿಪಡಿಸುತ್ತಿರುವ ಬೆಲೆ ರೈತರ ಅಸಮಾಧಾನಕ್ಕೆ ಕಾರಣವಾಗಿದೆ. ಇದರಿಂದ ಬೆಳೆಗಾರರು ತೀವ್ರ ಕಂಗಾಲಾಗಿದ್ದು ಸರಕಾರ ತಕ್ಷಣವೇ ಬೆಂಬಲ ಬೆಲೆ ಘೋಷಿಸಿ ಕೃಷಿಕರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದ್ದಾರೆ.
Summary-ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೃಷಿಕರು ಹೆಚ್ಚಾಗಿ ನೇರವಾಗಿಯೇ ವ್ಯಾಪಾರಿಗಳಿಗೆ ತೆಂಗಿನಕಾಯಿ ಮಾರಾಟ ಮಾಡುತ್ತಾರೆ. ಇದಕ್ಕಾಗಿ ಎಪಿಎಂಸಿಗಳನ್ನು ಆಶ್ರಯಿಸುವವರ ಸಂಖ್ಯೆ ಕಡಿಮೆ ಎಂದೇ
Text-ಳನೀರು, ಕೊಬ್ಬರಿ ಹೀಗೆ ಯಾವ ರೂಪದಲ್ಲಿ ರೈತರು ಮಾರಾಟ ಮಾಡಿದರೂ ಪರಿಣಾಮ ಒಂದೇ. ಅತ್ತ ರೈತರು, ಇತ್ತ ಗ್ರಾಹಕರಿಬ್ಬರೂ ಕೈಸುಟ್ಟುಕೊಳ್ಳುತ್ತಿದ್ದು ಮಧ್ಯವರ್ತಿಗಳು